ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರದಂದು ಹವ್ಯಕ ಸಮಾಜಕ್ಕೆ ಶ್ರೇಷ್ಠ ಯತಿವರೇಣ್ಯರನ್ನು ನೀಡಿದ ಮಾತಾಪಿತರಿಗೆ ಸಮಾಜದ ಗೌರವ ಸಮರ್ಪಿಸಲಾಯಿತು.
ಸನ್ಮಾನ ಭಾಜನರು:
* ಶ್ರೀಮತಿ ವಿಜಯಲಕ್ಷ್ಮಿ ಮತ್ತು ವೇ| ಮೂ|| ಶ್ರೀನಿವಾಸ ಭಟ್ ಚದರವಳ್ಳಿ
* ಶ್ರೀಮತಿ ಶರಾವತಿ ಶಿವರಾಮ ಭಟ್ ನಡಗೋಡು
* ಶ್ರೀಮತಿ ಭುವನೇಶ್ವರಿ ಭಟ್ ಮತ್ತು ಶ್ರೀ ಗಣಪತಿ ನಾರಾಯಣ ಭಟ್, ಈರಾಪುರ
* ಶ್ರೀಮತಿ ಸುನಂದಾ ಗಣಪತಿ ಭಟ್ ಮತ್ತು ಶ್ರೀ ಗಣಪತಿ ಸೀತಾರಾಮ ಭಟ್ ಮಾಳಿಗೆಮನೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ