ಪಣಜಿ: ಕನ್ನಡ ಸಂಘ ಜುವಾರಿ ನಗರದಿಂದ ಮತ್ತು ಲಯನ್ಸ್ ಕ್ಲಬ್ನ ಜಿಂಟಿ ಆಯೋಜನೆಯಲ್ಲಿ ಜೆಕೆಎಸ್ಎಸ್ ಜನಕಲ್ಯಾಣ ಸೇವಾಸಮಿತಿ ಜುವಾರಿನಗರ, ಶ್ರಿ ಶರಣಬಸವೇಶ್ವರ ಸೇವಾ ಸಮಿತಿ ಜುವಾರಿನಗರ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಯೂತ್ ಅಸೋಸಿಯೇಷನ್ ಜುವಾರಿ ನಗರ, ಶ್ರಿ ವೀರಶೈವ ಲಿಂಗಾಯತ ಜುವಾರಿನಗರ ಶಾಖಾ, ಶ್ರೀನಿಜಶರಣ ಹಡಪದ ಅಪ್ಪಣ್ಣ ಸಮಾಜ, ಜುವಾರಿ ನಗರ ಬಂಜಾರಾ ಸಮಾಜ, ಶ್ರೀ ದುರ್ಗಾ ದೇವಿ ಸೇವಾ ಸಮಿತಿ ಜುವಾರಿನಗರ- ಹೀಗೆ ಹಲವಾರು ಸಂಘ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ರಕ್ತದಾನ ಶಿಬಿರವನ್ನು ಗೋವಾ ವೈದ್ಯಕೀಯ ಮಹಾವಿದ್ಯಾಲಯದ ರಕ್ತ ಭಂಡಾರದ ಸಹಕಾರದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಗೋವಾ ಬಿಜೆಪಿ ಕರ್ನಾಟಕ ಸೆಲ್ನ ಅಧ್ಯಕ್ಷ ಮುರಳಿ ಮೋಹನ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಮಠ ಮಂದಿರ ಕಮಿಟಿಯ ಅಧ್ಯಕ್ಷ ಶ್ಯಾಮ ನಾಯಕ್, ಇಡಿಸಿ ಉಪಾಧ್ಯಕ್ಷ ಸಂಜಯ ಸಾತಾಡೆಕರ್, ಗೋವಾ ಬಿಜೆಪಿ ದಕ್ಷಿಣ ಗೋವಾ ಅಧ್ಯಕ್ಷ ತುಳಸಿದಾಸ ನಾಯಕ್, ದಕ್ಷಿಣ ಗೋವಾ ಬಿಜೆಪಿ ಸೆಲ್ ಕಾರ್ಯದರ್ಶಿ ರಾಜೇಶ ಶೆಟ್ಟಿ, ಗುರುನಾಥ ಕೇಶನೂರ (ಲಯನ್ಸ್ ಕ್ಲಬ್ ಖಜಾಂಚಿ), ಶಿವಾನಂದ ಮಲ್ಲಪ್ಪ ಬಿಂಗಿ (ಕನ್ನಡ ಸಂಘ ಜುವಾರಿ ನಗರದ ಅಧ್ಯಕ್ಷರು), ರುದ್ರಯ್ಯ ಹೀರೇಮಠ (ಅಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ ಜುವಾರಿ ನಗರ ಶಾಖಾ, ಮಹೇಶ ಬಳಬಟ್ಟಿ (ಅಧ್ಯಕ್ಷರು ನಿಜಶರಣ ಹಡಪದ ಅಪ್ಪಣ್ಣ ಸಮಾಜ ಗೋವಾ), ವಿಟಿ ಅರಬೆಂಚಿ ಸಶ್ರಿ ಪರಶುರಾಮ ಚವ್ಹಾಣ (ಉಪಾಧ್ಯಕ್ಷರು ಕನ್ನಡ ಸಂಘ ಜುವಾರಿನಗರ), ನಾಮದೇವ ಲಮಾಣಿ, ಚಂದ್ರಶೇಖರ ಬಿ.ಬಿಂಗಿ, ಮಾರುತಿ ಹಾದಿಮನಿ (ಖಜಾಂಚಿ) ಸಂಗವೇನಾಗೋಡ ಬಪುಗೌಡ ಮ್ಯಾಗೇರಿ, ಶಿಬು ಸಂಗಾಪುರ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ