ಕಾಡುವ ಬಡತನದ ಬೇಗೆ
ದೂಡಿತೇ ನಿನ್ನ ಕತ್ತಲೆಯೊಳಗೆ
ತುತ್ತಿನ ಚೀಲ ತುಂಬಿಸಲು ನೀನು
ಬಾಲ ಕಾರ್ಮಿಕನಾಗಿ ದುಡಿವೆಯೇನು
ಕಂದ ಬಿಡು ಈ ಕೆಲಸವನ್ನ
ಹುಡುಕು ಹೊಸ ದಾರಿಯನ್ನ
ಸರ್ಕಾರ ಕೊಟ್ಟಿದೆ ಎಷ್ಟೋ ಸವಲತ್ತು
ನಿನಗಿಲ್ಲ ಆದ ನಂಬಿದರೆ ಆಪತ್ತು
ಮುಂದೆ ಸಾಗು ಬೆಳಕ ಹುಡುಕಿ
ಹಿಂದೆ ನಿಂತು ಅಳಬೇಡ ಬಿಕ್ಕಿ
ಒಳ್ಳೇ ಜನರ ಬೆಂಬಲ ನಿನಗಿದೆ
ಸುದಿನಗಳ ಆಗಮವಾಗುವುದಿದೆ
-ರೇಖಾ ಮುತಾಲಿಕ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ