ಬೆಂಗಳೂರು: ಬೆಂಗಳೂರಿನ ಪ್ರಶಾಂತನಗರದ ಕೃಷ್ಣ ಪರ್ಣ ಕುಟೀರದ ವತಿಯಿಂದ ಸೆಪ್ಟೆಂಬರ್ 22 , ಭಾನುವಾರ ಸಂಜೆ 6-00 ಗಂಟೆಗೆ ವಿದ್ವಾನ್ ಎಂ. ಬಿ. ಹರಿಹರನ್ ಮತ್ತು ವಿದ್ವಾನ್ ಎಸ್. ಅಶೋಕ್ ಇವರಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ.
ವಾದ್ಯ ಸಹಕಾರ : ವಿದ್ವಾನ್ ಕಾರ್ತೀಕ್ ಕೌಶಿಕ್ (ಪಿಟೀಲು), ವಿದ್ವಾನ್ ಆರ್. ಸುಧನ್ವ (ಮೃದಂಗ), ವಿದ್ವಾನ್ ಲಿಖಿತ್ (ಮೋರ್ಸಿಂಗ್).
ಸ್ಥಳ : ಶ್ರೀ ಗುರುದತ್ತ ಸದನ, #169(4), 4ನೇ ಮುಖ್ಯರಸ್ತೆ, ಪ್ರಶಾಂತನಗರ, ಬೆಂಗಳೂರು-560079
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ