ಉಡುಪಿ: ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶ್ರೀಮತಿ ವೀಣಾ ಹಾಗೂ ದೀಪಕ್ ರಾಮಸ್ವಾಮಿ ದಂಪತಿಗಳ ಸುಪುತ್ರಿ ಕುಮಾರಿ ಈಶಾನಿ ಅವರು ಕೃಷ್ಣನೆದುರು ವೀಣಾವಾದನ ಮಾಡುವ ಮುನ್ನ ವೀಣೆಯನ್ನು ಸರ್ವಜ್ಞ ಪೀಠದಲ್ಲಿ ಕುಳಿತ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೀಣೆಯನ್ನು ಸ್ಪರ್ಶಿಸಿ ಕೊಡಬೇಕೆಂದು ಬಿನ್ನವಿಸಿದರು. ಆ ಕ್ಷಣದ ಒಂದು ಅಪರೂಪದ ಚಿತ್ರ.
ಛಾಯಾಗ್ರಹಣ: ಶ್ರೀ ಮಧೂರು ನಾರಾಯಣ ಶರಳಾಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ