ಕ್ಯಾಲಿಫೋರ್ನಿಯಾ ದಂಪತಿಗಳ ಕೋರಿಕೆಯಂತೆ ವೀಣೆ ನುಡಿಸಿದ ಪುತ್ತಿಗೆ ಶ್ರೀಗಳು

Upayuktha
0

ಉಡುಪಿ: ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶ್ರೀಮತಿ ವೀಣಾ ಹಾಗೂ ದೀಪಕ್ ರಾಮಸ್ವಾಮಿ ದಂಪತಿಗಳ ಸುಪುತ್ರಿ ಕುಮಾರಿ ಈಶಾನಿ ಅವರು ಕೃಷ್ಣನೆದುರು ವೀಣಾವಾದನ ಮಾಡುವ ಮುನ್ನ ವೀಣೆಯನ್ನು ಸರ್ವಜ್ಞ ಪೀಠದಲ್ಲಿ ಕುಳಿತ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೀಣೆಯನ್ನು ಸ್ಪರ್ಶಿಸಿ ಕೊಡಬೇಕೆಂದು ಬಿನ್ನವಿಸಿದರು. ಆ ಕ್ಷಣದ ಒಂದು ಅಪರೂಪದ ಚಿತ್ರ. 


ಛಾಯಾಗ್ರಹಣ: ಶ್ರೀ ಮಧೂರು ನಾರಾಯಣ ಶರಳಾಯ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top