"ಭಾರತ್ ಕೋ ಜಾನೋ 2023" ಸ್ಪರ್ಧಾತ್ಮಕ ರಸಪ್ರಶ್ನೆ ಸ್ಪರ್ಧೆ : ಉಡುಪಿ ಟಿ ಎ ಪೈ ಪ್ರೌಢ ಶಾಲೆ ಪ್ರಥಮ ಸ್ಥಾನ

Upayuktha
0

ಉಡುಪಿ: ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತ, ಬೆಂಗಳೂರು ಇವರು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ನಗರದ ಶತಮಾನೋತ್ಸವ ಭವನ ದಲ್ಲಿ 18/11/23 ರಂದು ನಡೆಸಿದ ರಾಜ್ಯ (ಪ್ರಾಂತ) ಮಟ್ಟದ "ಭಾರತ್ ಕೋ ಜಾನೋ 2023" ಸ್ಪರ್ಧಾತ್ಮಕ ರಸಪ್ರಶ್ನೆಯ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಉಡುಪಿಯಲ್ಲಿನ ಟಿ ಎ ಪೈ ಪ್ರೌಢ ಶಾಲೆಯ ದೀಪೇಶ್ ದೀಪಕ್ ಶೆಣೈ ನೇತೃತ್ವದ ಶ್ರೀಪಾದ ಒಡಗೂಡಿದ ತಂಡವು ವಿಜೇತರಾಗಿ ರಾಜ್ಯ (ಪ್ರಾಂತ್ಯ) ಕ್ಕೆ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದೆ. 


ಶಾಲೆಯ ಮುಖ್ಯೋಪಾಧ್ಯಾಯಿನಿ, ಆಡಳಿತ ಮಂಡಳಿ, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ರಕ್ಷಕ-ಶಿಕ್ಷಕ ವೃಂದವು ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top