ಎಡನೀರು ಮಠದಲ್ಲಿ ನಾಟ್ಯ ಸಿಂಚನ, ಸುಮ ಸಂಘರ್ಷ- ನೃತ್ಯ ರೂಪಕ ಪ್ರದರ್ಶನ

Upayuktha
0


ಕಾಸರಗೋಡು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ತೃತೀಯ ಚಾತುರ್ಮಾಸ ವ್ರತಾಚರಣೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಾಟ್ಯ ಸಿಂಚನ ಹಾಗೂ "ಸುಮ ಸಂಘರ್ಷ "ಎಂಬ ನೃತ್ಯ ರೂಪಕವು ನೆರವೇರಿತು.


ನಟವಾಂಗ ಹಾಗೂ ನೃತ್ಯ ನಿರ್ದೇಶನದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ ಚಂದ್ರಶೇಖರ ನಾವಡರು. ಹಾಡುಗಾರಿಕೆಯಲ್ಲಿ ಶ್ರೀಮತಿ ಪವಿತ್ರ ವಿನಯ್, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್. ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ ಪಾಡಿಗಾರ್ ಸಹಕರಿಸಿದರು.


ನೃತ್ಯ ಕಲಾವಿದರಾಗಿ ವಿಧಿಶಾ ಬೈಕಂಪಾಡಿ, ನಂದಿತಾ ಆಚಾರ್ಯ, ಕಲಾ ಶ್ರೀ ಪುನೀತ್, ಸೌಪರ್ಣಿಕಾ, ಅನ್ನಪೂರ್ಣ ಪೈ, ಪ್ರಜ್ಞ ಶೆಟ್ಟಿಗಾರ್, ಭಾವನ, ರಿಯಾ, ದಿವ್ಯ ಹಾಗೂ ರಂಜಿತ್ ಶರ್ಮಾ ಭಾಗವಹಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ತೃತೀಯ ಚಾತುರ್ಮಾಸ ಮೃತಾಚರಣೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ  ಸುರತ್ಕಲ್ ಸಂಸ್ಥೆಯ ನಾಟ್ಯ ಸಿಂಚನ ಹಾಗೂ "ಸುಮ ಸಂಘರ್ಷ" ಎಂಬ ನೃತ್ಯ ರೂಪಕವು ನೆರವೇರಿತು.


ನಟವಾOಗ ಹಾಗೂ ನೃತ್ಯ ನಿರ್ದೇಶನದಲ್ಲಿ ಸಂಸ್ಥೆಯ ನಿರ್ದೇಶಕ ವಿದ್ವಾನ್ ಕೆ ಚಂದ್ರಶೇಖರ ನಾವಡರು. ಹಾಡುಗಾರಿಕೆಯಲ್ಲಿ ಶ್ರೀಮತಿ ಪವಿತ್ರ ವಿನಯ್, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್. ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ ಪಾಡಿಗಾರ್ ಸಹಕರಿಸಿದರು.


ನೃತ್ಯ ಕಲಾವಿದರಾಗಿ ವಿಧಿಶಾ ಬೈಕಂಪಾಡಿ, ನಂದಿತಾ ಆಚಾರ್ಯ, ಕಲಾ ಶ್ರೀ ಪುನೀತ್, ಸೌಪರ್ಣಿಕಾ, ಅನ್ನಪೂರ್ಣ ಪೈ, ಪ್ರಜ್ಞ ಶೆಟ್ಟಿಗಾರ್, ಭಾವನ, ರಿಯಾ, ದಿವ್ಯ ಹಾಗೂ ರಂಜಿತ್ ಶರ್ಮಾ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top