ಬೆಂಗಳೂರು : ನಗರದ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಶ್ರೀ ಎನ್.ಎನ್. ಸಿಂಹ ಸ್ಮಾರಕ ದತ್ತಿ ಅಡಿಯಲ್ಲಿ ಫೆಬ್ರವರಿ 12, ಭಾನುವಾರ ಏರ್ಪಡಿಸಿದ್ದ "ಪಿಟೀಲು ವಾದನ" ಕಾರ್ಯಕ್ರಮದಲ್ಲಿ ವಿ|| ಎಸ್. ಶಶಿಧರ್ ಮತ್ತು ಅವರ ಶಿಷ್ಯರುಗಳಾದ ಕು|| ಜಯಶ್ರೀ ಬಾಲಾಜಿ ಹಾಗೂ ಶ್ರೀ ಬಿ.ಜೆ. ಪ್ರಜ್ವಲ್ ಪಿಟೀಲು ವಾದನ ಕಾರ್ಯಕ್ರಮ ನಡೆಸಿಕೊಟ್ಟರು.
ಸಹ-ವಾದ್ಯದಲ್ಲಿ, ವಿ|| ಪಿ. ಶ್ರೀನಿವಾಸಮೂರ್ತಿ (ಮೃದಂಗ), ವಿ|| ಎನ್. ಎಸ್. ಕೃಷ್ಣಪ್ರಸಾದ್ (ಘಟಂ) ಸಾಥ್ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ