ಫೆ.18- ಗಿರಿನಗರದಲ್ಲಿ ಮಹಾಶಿವರಾತ್ರಿ ವಿಶೇಷ: ವಿದ್ವಾನ್‌ ಜಯಲಕ್ಷ್ಮಿ ಎಸ್‌ ಭಟ್‌ ಬಳಗದಿಂದ ಗಾಯನ

Upayuktha
0

ಬೆಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ಗಿರಿನಗರದ ಶ್ರೀರಾಮಚಂದ್ರಾಪುರ ಮಠದ ಪುನರ್ವಸು ಭವನದಲ್ಲಿ ಅಮೃತವರ್ಷಿಣಿ ಸಂಗೀತ ಶಾಲೆಯ ವಿದ್ವಾನ್‌ ಜಯಲಕ್ಷ್ಮಿ ಎಸ್‌. ಭಟ್‌ ಮತ್ತು ಅವರ ಶಿಷ್ಯರಿಂದ ವಿಶೇಷ ಸಂಗೀತ ಕಛೇರಿ ನಡೆಯಲಿದೆ.


ಫೆ.18ರಂದು ಶನಿವಾರ ಸಂಜೆ 4:45ಕ್ಕೆ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ಪಕ್ಕದಲ್ಲಿರುವ ಪುನರ್ವಸು ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.


ವಿದ್ವಾನ್‌ ಜಯಲಕ್ಷ್ಮಿ ಎಸ್‌. ಭಟ್ ಮತ್ತು ಅವರ ಶಿಷ್ಯರ ಗಾಯನ ಕಾರ್ಯಕ್ರಮದಲ್ಲಿ ಪಕ್ಕವಾದ್ಯ ಸಹಕಾರವನ್ನು ವಿದ್ವಾನ್‌ ಸತ್ಯ ಕುಮಾರ್‍‌ (ಮೃದಂಗ) ಮತ್ತು ವಿದ್ವಾನ್‌ ವಾಸುಕಿ (ವಯಲಿನ್‌) ನೀಡಲಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top