ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಫಲಿತಾಂಶದ ವಿವರ
ಸೂಪರ್ ಸೀನಿಯರ್ ವಿಭಾಗ: ರಂಗಶಿವ ಕಲಾ ತಂಡ (ಪ್ರಥಮ), ಸಾಮರ್ಸೆಟ್ ಬಳಗ (ದ್ವಿತೀಯ)
ಸೀನಿಯರ್ ವಿಭಾಗ: ಅಶೋಕ ಶೆಟ್ಟಿ ಬಳಗ (ಪ್ರಥಮ), ಬೀಡುತಂಡ (ದ್ವಿತೀಯ)
ಮಹಿಳಾ ವಿಭಾಗ : ಜಲಜ ಮತ್ತು ಬಳಗ (ಪ್ರಥಮ), ಬೋದಿ ತಂಡ (ದ್ವಿತೀಯ), ಶಶಿರೇಖಾ ಬಳಗ (ತೃತೀಯ), ಪ್ರೇಮಾ ಬಳಗ (ದೇವಸ್ಥಾನ) ಪ್ರೋತ್ಸಾಹಕ
ಪ್ರೌಢ ಶಾಲಾ ವಿಭಾಗ: ಹೈಸ್ಕೂಲ್ ಸ್ಟಾರ್ (ಪ್ರಥಮ), ಸುಮಿತ್ಎಸ್. (ದ್ವಿತೀಯ)
ಪ್ರಾಥಮಿಕ ಶಾಲಾ ವಿಭಾಗ: ಸಾಕ್ಷಿ ಹೆಗ್ಡೆ (ಪ್ರಥಮ), ಜಿಯಾಜೈನ್ (ದ್ವಿತೀಯ), ಶೌರ್ಯ (ತೃತೀಯ) ಕಿಶೋರ್ ಅಂಗನವಾಡಿ (ಪ್ರೋತ್ಸಾಹಕ) ಅವಿಷ್ಕಾರ್ ಶೆಟ್ಟಿ(ಪ್ರೋತ್ಸಾಹಕ).
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ