ಫೆ. 15ರಂದು ಕೋಡಪದವಿನಲ್ಲಿ ದೋಟಿಗೊಯ್ಲು ಪ್ರಾತ್ಯಕ್ಷಿಕೆ

Upayuktha
0

ಪುತ್ತೂರು: ಕಾರ್ಬನ್‌ ಫೈಬರ್‌ ದೋಟಿ ಮೂಲಕ ಅಡಿಕೆ ಕೊಯ್ಲು, ಔಷಧಿ ಸಿಂಪಡಣೆ ಕುರಿತು ಪ್ರಾತ್ಯಕ್ಷಿಕೆ ಫೆ.15ರಂದು ಮಂಗಳವಾರ ಅಪರಾಹ್ನ 2.30 ರಿಂದ ಪಂಜಿಗದ್ದೆ ರಾಮ ಭಟ್ಟ ಸರವು ಅವರ ಅಡಿಕೆ ತೋಟದಲ್ಲಿ ನಡೆಯಲಿದೆ.


ಅಡಿಕೆ ಕೊಯ್ಲು ನಿಪುಣರಾದ ಮೂರೂರು - ಕಲ್ಲಬ್ಬೆಯ ರಮೇಶ್ ಭಟ್ ಮತ್ತು ಸಂಗಡಿಗರು ಪ್ರಾತ್ಯಕ್ಷಿಕೆ ನೀಡುತ್ತಾರೆ. ಹಾಸನ ಬಾಲಸುಬ್ರಹ್ಮಣ್ಯಂ ದೋಟಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.


ಹೆಚ್ಚಿನ ಮಾಹಿತಿಗೆ: ಕಿನಿಲ ಅಶೋಕ- 84311  07582 / ವಿಷ್ಣು ಭಟ್ ಸಾಂದೀಪನಿ- 74838 94498 ಅವರನ್ನು ಸಂಪರ್ಕಿಸಬಹುದು.

(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top