ಕವನ: ಮುಸುಕಿನ ಹಿಂದೆ ಹುದುಗಿದ ಬದುಕು

Upayuktha
0


 

ಮುಚ್ಚು ಮುಖವನು ನಿತ್ಯ

ತುಚ್ಛವೆಂದೆಣಿಸದೆಯೆ

ಕಚ್ಚಿ ಬಿಡಲೂ ಬಹುದು

ಸೋಂಕು ಬೇಗ


ನೆಚ್ಚಿ ಕರವನು ತೊಳೆದು

ಚುಚ್ಚಿಸಲು ಲಸಿಕೆಯನು

ಹೆಚ್ಚುವುದು ದೇಹ ಬಲ

ವೆದುರಿಸಲು ರೋಗ


-ಡಾ ಸುರೇಶ ನೆಗಳಗುಳಿ, ಮಂಗಳೂರು


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top