ಮುಚ್ಚು ಮುಖವನು ನಿತ್ಯ
ತುಚ್ಛವೆಂದೆಣಿಸದೆಯೆ
ಕಚ್ಚಿ ಬಿಡಲೂ ಬಹುದು
ಸೋಂಕು ಬೇಗ
ನೆಚ್ಚಿ ಕರವನು ತೊಳೆದು
ಚುಚ್ಚಿಸಲು ಲಸಿಕೆಯನು
ಹೆಚ್ಚುವುದು ದೇಹ ಬಲ
ವೆದುರಿಸಲು ರೋಗ
-ಡಾ ಸುರೇಶ ನೆಗಳಗುಳಿ, ಮಂಗಳೂರು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ