ಬಳ್ಳಾರಿ:
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಶಸ್ತ್ರಚಿಕಿತ್ಸಕ ಡಾ.
ಬಸರೆಡ್ಡಿರವರನ್ನು ಮಾನವ
ಹಕ್ಕುಗಳ ಕಾವಲು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಡಾ||ಬಸರೆಡ್ಡಿಯವರ ಜನ್ಮ ದಿನಾಚರಣೆ ಅಂಗವಾಗಿ
ಮತ್ತು ಅವರ ಸೇವೆಯನ್ನು ಗುರುತಿಸಿ
ಕಛೇರಿಗೆ ತೆರಳಿದ ಮಾನವ ಹಕ್ಕುಗಳ ಕಾವಲು
ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ||ಉರುಕುಂದ ರೆಡ್ಡಿ,
ಉಪ್ಪಾರ ನೌಕರರ ಹಾಗೂ ವೃತ್ತಿಪರ ನೌಕರರ
ಸಂಘ(ರಿ)ಅಧ್ಯಕ್ಷರಾದ ಪಿ.ಮಲ್ಲಪ್ಪ ಉಪ್ಪಾರ, ಹಿರಿಯ ವಕೀಲರಾದ ಕಾಳಿಂಗರಾಜ್, ದತ್ತಾತ್ರೇಯ ರೆಡ್ಡಿ ಮತ್ತಿತರರು ಡಾ.ಬಸರೆಡ್ಡಿಯವರನ್ನು ಸನ್ನಾನಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


