ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0


ಸುರತ್ಕಲ್: ಕುತ್ತೆತ್ತೂರು ಸೂರಿಂಜೆ ಶಿಬರೂರು ಪಂಜ  ಬೊಳ್ಳಾರಗುತ್ತಿನಲ್ಲಿ ನಡೆಯುವ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.


 ದೇವಸ್ಥಾನದ ತಂತ್ರಿ ವಿಜಯದಾಸ ತಂತ್ರಿ, ಹಯವದನ ಭಟ್ ಕೈಯೂರು, ಸುರತ್ಕಲ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್, ನೇಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಶೋಕ ಪೈವ ಹೆಗಡೆ ಮಿತ್ತೋಡಿ ಅರಸುಮನೆ, ಧನಂಜಯ ಶೆಟ್ಟಿ ಬೊಳ್ಳಾರುಗುತ್ತು, ವಿನಯ ಕುಮಾರ್ ಸೂರಿಂಜೆ, ಪ್ರದ್ಯುಮ್ನರಾವ್ ಕೈಯೂರ್, ಅನಿಲ್ ಶೆಟ್ಟಿ ತೇವು ಸೂರಿಂಜೆ, ಉಮೇಶ್ ಶೆಟ್ಟಿ ಗುತ್ತಿನಾರ್ ಶಿಬರೂರು, ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು ಕಿಲೆಂಜೂರು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ, ಕೋಶಾಧಿಕಾರಿ ಸುಜೀರ್ ಸೂರಿಂಜೆ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿತಿನ್ ಶೆಟ್ಟಿ ನಾಯರ್ ಕೊಡಿ, ಜಗನ್ನಾಥ ಶೆಟ್ಟಿ ತೇವು, ಡಿ.ಕೆ.ಶೆಟ್ಟಿ ಮುಂಬಯಿ, ಗಣೇಶ್ ಶೆಟ್ಟಿ ಕುಲ್ಲಂಗಾಲು ಹೊಸಮನೆ, ಹರೀಶ್ ಮುಡಾಯಿಕೊಡಿ ಉಪಸ್ಥಿತರಿದ್ದರು.


ಪ್ರತಾಪ್ ಶೆಟ್ಟಿ ಕಲ್ಲಂಜ ಬಾಳಿಕೆ, ಜಯಶೀಲ ಸೂರಿಂಜೆ, ಪರಶುರಾಮ ಶೆಟ್ಟಿ ಸೂರಿಂಜೆ, ಶಶಿಧರ ಶೆಟ್ಟಿ ಸೂರಿಂಜೆ, ಸತೀಶ್ ಶೆಟ್ಟಿ ಬೈಲಗುತ್ತು ಪಂಜ, ಗಿರೀಶ್ ಕೋಟೆ, ಮೋಹನ್ ಶೆಟ್ಟಿ ಬೊಳ್ಳಾರುಗುತ್ತು, ವಾಮನ ಶೆಟ್ಟಿ ಗೋಣಮಜಲು, ಸುಧಾಕರ ಶೆಟ್ಟಿ ಮಜಲಕೊಡಿ, ಮನೋಜ್ ಶೆಟ್ಟಿ ಪೂವನಬೆಟ್ಟು, ಪುಷ್ಪರಾಜ್ ಶೆಟ್ಟಿ ಮಧ್ಯ, ವಜ್ರಾಕ್ಷಿ ಪಿ ಶೆಟ್ಟಿ, ಸುಕೇಶ್ ಶೆಟ್ಟಿ ಬೈಲಗುತ್ತು, ವಿನೀತ್ ಶೆಟ್ಟಿ ಶಿಬರೂರು, ಬಾಲಕೃಷ್ಣ ಶೆಟ್ಟಿ ಪುಚ್ಚಾಡಿ, ಕೇಸರಿ ಮನೋಹರ ಶೆಟ್ಟಿ ಸೂರಿಂಜೆ, ಸವಿತಾ ಬಿ ಶೆಟ್ಟಿ ಬಾಳ, ಪಾರ್ವತಿ ಕುಲ್ಲಂಗಾಲು, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು, ಸೀತಾರಾಮ ಶೆಟ್ಟಿ ಕುತ್ತೆತ್ತೂರು, ಸುಜಾತ ಶೆಟ್ಟಿ ಮಿತ್ತೋಡಿ, ವಸುದಾ ಅನಿಲ್ ಶೆಟ್ಟಿ, ಪ್ರಹ್ಲಾದ್ ಶೆಟ್ಟಿ ಕಲ್ಲಂಜ, ರತ್ನಾಕರ ಶೆಟ್ಟಿ ಸುರತ್ಕಲ್, ನಾಗರಾಜ್ ಕಡಂಬೋಡಿ, ಸಂತೋಷ್ ಬೇಕಲ್ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top