ಗೋಕುಲ ಧ್ವನಿ ತಂಡದ ಕಲಾವಿದರಿಂದ ಅದ್ಭುತ ಕೊಳಲು ವಾದನ

Upayuktha
0



ಬೆಂಗಳೂರು :  ಶ್ರೀ ಆದಿಶಂಕರಾಚಾರ್ಯರ ಶಾರದಾ ಲಕ್ಷ್ಮೀ ನರಸಿಂಹ ಪೀಠ (ಹರಿಹರಪುರ) ಮಠಾಧೀಶರ ಚಾತುರ್ಮಾಸ್ಯದ ಪ್ರಯುಕ್ತ ಜಯನಗರದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಜರುಗುತ್ತಿರುವ ಸಂಗೀತೋತ್ಸವದಲ್ಲಿ ಗೋಕುಲ ಧ್ವನಿ ತಂಡದ ಸದಸ್ಯರು ಕೊಳಲು ವಾದನದಲ್ಲಿ ವಿಶೇಷವಾದ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ನುಡಿಸಿ  ನೆರೆದಿದ್ದ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.


ಇವರು 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ ವೇಣುಗೋಪಾಲ್ ಅವರ ಶಿಷ್ಯಂದಿರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top