ಶ್ರೀನಿವಾಸ ಕಲ್ಯಾಣೋತ್ಸವ ಮೇ ೭ಕ್ಕೆ

Upayuktha
0

 

ಬೆಂಗಳೂರು:  ಪೂರ‍್ಣಪ್ರಜ್ಞ ವಿದ್ಯಾಪೀಠದ ಹಿಂಭಾಗದಲ್ಲಿ ಇರುವ ಭುವನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಮೇ ೭ ಬುಧವಾರದಂದು  ಸಂಜೆ ೫.೩೦ಕ್ಕೆ ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ  ಆಶೀರ್ವಾದ  ಮತ್ತು ಉಪಸ್ಥಿತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ . 

 ಖ್ಯಾತ ಹರಿದಾಸ ಗಾಯಕ ಡಾ.ರಾಯಚೂರು ಶೇಷಗಿರಿದಾಸ ಮತ್ತು ವಿದುಷಿ ಶ್ರೀಮತಿ ಶುಭಾ ಸಂತೋಷ್ ರವರ ಗಾಯನ ಮತ್ತು ಉಡುಪಿಯ ಆಧ್ಯಾತ್ಮ ಚಿಂತಕ ಡಾ.ಬಿ.ಗೋಪಾಲಾಚಾರ‍್ಯ ರವರ ವ್ಯಾಖ್ಯಾನದೊಂದಿಗೆ ಈ ಭಕ್ತಿ ಭಾವ ಭರಿತ ಶ್ರೀನಿವಾಸ ಕಲ್ಯಾ ಣೋತ್ಸವ ನಡೆಯಲಿದೆ ಎಂದು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ವಾದಿರಾಜ ಟಿ ಮತ್ತು  ವಿಶ್ವಸ್ಥರಾದ ಕೆ ಆರ್ ಗುರುರಾಜ ರಾವ್ ತಿಳಿಸಿರುತ್ತಾರೆ. ವಿವರಗಳಿಗೆ :  ೯೮೮೬೧೦೮೫೫೦ ಸಂಪ್ಕಿಸಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top