ಮೇಘಾ, ಮಾನ್ಯ ಭರತನಾಟ್ಯ ರಂಗಪ್ರವೇಶ ಮೇ 2ರಂದು

Upayuktha
0


ಬೆಂಗಳೂರು: ಮಲ್ಲೇಶ್ವರದ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಮೇ 2, ಶುಕ್ರವಾರ ಸಂಜೆ 5-00ಕ್ಕೆ "ಹರಿದಾಸ ಸಾಹಿತ್ಯ ಓಘ ಮೇಘ ಮಾನ್ಯ ನೃತ್ಯ ಮಾರ್ಗ" ಎಂಬ ಶೀರ್ಷಿಕೆಯಲ್ಲಿ ಗುರು ಡಾ|| ಮಾಲಿನಿ ರವಿಶಂಕರ್ ಅವರ ಶಿಷ್ಯೆಯರಾದ ಕು|| ಮೇಘಾ ಮತ್ತು ಕು|| ಮಾನ್ಯ (ನಾಗವಾರ ಸಹೋದರಿಯರು) ವಿಶೇಷವಾಗಿ ಹರಿದಾಸರ ಪದಗಳನ್ನೇ ಆಯ್ದುಕೊಂಡು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.


ಸ್ಥಳ: ಕೊಂಡಜ್ಜಿ ಬಸಪ್ಪ ಹಾಲ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, #39, 'ಶಾಂತಿಗೃಹ', ಪ್ಯಾಲೇಸ್ ರಸ್ತೆ, ಮಹಾರಾಣಿ ಕಾಲೇಜು ಹತ್ತಿರ, ಬೆಂಗಳೂರು-560001.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top