ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ವೀಲ್‌ಚೇರ್ ವಿತರಣೆ

Upayuktha
0



ಬಳ್ಳಾರಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸಂಗನಕಲ್ಲು ಕಾರ್ಯಕ್ಷೇತ್ರದ ನಿವಾಸಿಗಳಾದ ಕಡುಬಡವರು ಆದ ಹೊನ್ನೂರಪ್ಪ ನವರು ಅಂಗವೈಕಲ್ಯದಿಂದ ವಿಲ್ ಚೇರ್ ಇಲ್ಲದೆ ವಾಕ್ ಸ್ಟೀಕ್ ಇಲ್ಲದೆ ಸಮಸ್ಯೆ ಎದುರುಸುತ್ತಿದ್ದು ಇವರಿಗೆ ಧರ್ಮಸ್ಥಳ ಕ್ಷೇತ್ರದಿಂದ ಪರಮ ಪೂಜ್ಯ ಡಾ// ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ನೀಡಿದ ವೀಲ್ ಚೇರ್ ಅನ್ನು ಬಳ್ಳಾರಿ ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ವೆಂಕಟೇಶ ಪಟಗಾರ್ ಅವರು ವಿಲ್ ಚೇರ್ ವಿತರಣೆ ಮಾಡಿದರು. 


ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕಿನ ವಿಚಕ್ಷನಾಧಿಕಾರಿಗಳು ಲಿಂಗರಾಜ. ಬಳ್ಳಾರಿ ಸಿಟಿ ವಲಯದ ಮೇಲ್ವಿಚಾರಕರು ಸಂಜೀವ್ ಕುಮಾರ್ ಸಂಗನಕಲ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಗೌರಮ್ಮ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top