ಶ್ರೀ ಲಾಲ್ ದಾಸ್ ಆಂಜನೇಯಸ್ವಾಮಿ ಭಕ್ತ ಭಜನಾ ಮಂಡಳಿಯ ವತಿಯಿಂದ
ಬೆಂಗಳೂರು: ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನಾ ಮಂಡಳಿ ನಡೆಸುತ್ತಿರುವ 28ನೇ ವರ್ಷದ ಧನುರ್ಮಾಸ ಸಂಗೀತೋತ್ಸವವು ಡಿಸೆಂಬರ್ 16 ರಿಂದ ಜನವರಿ 14ರ ವರೆಗೆ ಪ್ರತಿದಿನ ಬೆಳಗ್ಗೆ 6-00 ರಿಂದ 6-30ರ ವರೆಗೆ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನಾ ಮಂಡಳಿ ಸದಸ್ಯರಿಂದ ಭಜನೆ. 6-30 ರಿಂದ 7-30ರ ವರೆಗೆ ನಾಡಿನ ಹೆಸರಾಂತ ಕಲಾವಿದರಿಂದ ಗಾಯನ/ವಾದ್ಯ ಸಂಗೀತ ಸೇವೆ ನಡೆಯಲಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಡಿಸೆಂಬರ್ 16-ದೀಪ್ತಿ ಮೋಹನ್, ಡಿಸೆಂಬರ್ 17-ಸುಶ್ರಾವ್ಯ ಆಚಾರ್ಯ, ಡಿಸೆಂಬರ್ 18-ಅನುಷಾ ರಾಘವೇಂದ್ರ, ಡಿಸೆಂಬರ್ 19-ವಾಣಿಶ್ರೀ ರಾಮಕೃಷ್ಣ, ಡಿಸೆಂಬರ್ 20-ಸುಮಲತಾ ಮಂಜುನಾಥ್, ಡಿಸೆಂಬರ್ 21-ರಾಮ್ ರಕ್ಷಿತ್, ಡಿಸೆಂಬರ್ 22-ರಚನಾ ಶರ್ಮಾ, ಡಿಸೆಂಬರ್ 23-ಗೀತಾ ಭತ್ತದ್, ಡಿಸೆಂಬರ್ 24-ಸ್ವಾಮೀಜಿ, ಡಿಸೆಂಬರ್ 25-ಎಂ ಎಸ್ ಗೋವಿಂದಸ್ವಾಮಿ (ಪಿಟೀಲು ವಾದನ), ಡಿಸೆಂಬರ್ 26-ಗಾಯತ್ರಿ ಮತ್ತು ಪ್ರಕಾಶ್, ಡಿಸೆಂಬರ್ 27-ಮಂಜುನಾಥ್, ಡಿಸೆಂಬರ್ 28-ಅಶ್ವಿನಿ, ಡಿಸೆಂಬರ್ 29-ಚಿಂತಲಪಲ್ಲಿ ಶ್ರೀನಿವಾಸ್, ಡಿಸೆಂಬರ್ 30-ಕಾರ್ತಿಕ್ ಮತ್ತು ಸೂರ್ಯಪ್ರಕಾಶ್, ಡಿಸೆಂಬರ್ 31-ನಂದಕುಮಾರ್(ಕೊಳಲು ವಾದನ),
ಜನವರಿ 1-ಎಲ್.ವಿ.ಮುಕುಂದ (ಕೊಳಲು ವಾದನ), ಜನವರಿ 2-ಅನಘ ಮತ್ತು ಮೃದುಳ, ಜನವರಿ 3-ಅನು ಶ್ರೀನಿವಾಸ, ರಶ್ಮಿಅರುಣ್, ಜನವರಿ 4-ಇಂದಿರಾ ದತ್ತಾತ್ರೇಯ ಶರ್ಮಾ, ಜನವರಿ 5-ರವಿಶಂಕರ್ ಶರ್ಮಾ, ಜನವರಿ 6-ಪಟ್ಟಾಭಿರಾಮ್ ಪಂಡಿತ್, ಜನವರಿ 7-ನಾಗೇಶ್, ಜನವರಿ 8-ತಿರುಮಲೈ ಶ್ರೀನಿವಾಸ್ (ಚಾಮಿ ಸಾರ್), ಜನವರಿ 9-ಮೈಸೂರ್ ಸಂಜೀವಕುಮಾರ್ (ಪಿಟೀಲು ವಾದನ), ಜನವರಿ 10, ವೈಕುಂಠ ಏಕಾದಶಿ, ಜನವರಿ 11-ದೀಪಿಕಾ ಹಾಗೂ ಧನ್ಯಶ್ರೀ, ಜನವರಿ 12-ಅಶೋಕ್ ಮತ್ತು ಹರಿಹರನ್ (ಬೆಂಗಳೂರು ಸಹೋದರರು), ಜನವರಿ 13 ಶ್ರೀರಂಜಿನಿ ಅಶೋಕ್ ಮತ್ತು ಜನವರಿ 14-ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನೆ ಮಂಡಳಿಯವರಿಂದ ನಗರ ಸಂಕೀರ್ತನೆಯೊಂದಿಗೆ ಮಂಗಳ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಲಾಲ್ ದಾಸ್ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಓ.ಟಿ.ಸಿ. ರಸ್ತೆ, ಬಳೇಪೇಟೆ ಸರ್ಕಲ್ ಹತ್ತಿರ, ಬೆಂಗಳೂರು-560053
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ