ಉಡುಪಿ ಶ್ರೀ ಪುತ್ತಿಗೆ ವಿಶ್ವ ಗೀತಾ ಪರ್ಯಾಯ 2024-2025: ಶ್ರೀಗಳಿಗೆ ಸುವರ್ಣಾಭಿಷೇಕ

Upayuktha
0


ಶ್ರೀ ಮಠದ  ಆಸ್ಥಾನ ವಿದ್ವಾಂಸರಾದ ಶತಾವಧಾನಿ ಡಾ. ಉಡುಪಿ ರಾಮನಾಥಾಚಾರ್ಯರು ತಾವು ರಾಜಾಂಗಣದಲ್ಲಿ ನೀಡುತ್ತಿರುವ ಗೀತೆಯಲ್ಲಿ ಶ್ರೀ ಕೃಷ್ಣ ಪಾರಮ್ಯ ಎಂಬ ಕುರಿತು ಉಪನ್ಯಾಸ ಮಾಲಿಕೆಯ ಈ ಬಾರಿಯ ಕಂತಿನ ಸಮಾರೋಪ ಸಮಾರಂಭದಲ್ಲಿ ತಮ್ಮ ಗುರುಗಳಿಗೆ ಭಕ್ತಿ ಪರವಶತೆಯಿಂದ ಸುವರ್ಣಾಭಿಷೇಕ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top