ಫೆ.22: ಬೆಂಗಳೂರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಾಸರ ಪದಗಳ ರಸಧಾರೆ

Upayuktha
0



ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರಿನಲ್ಲಿ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 22 , ಗುರುವಾರ ಸಂಜೆ  7 00ಕ್ಕೆ "ದಾಸರ ಪದಗಳ ರಸಧಾರೆ" ಗಾಯನ : 'ಯುವ ಗಾಯಕ'  ವರದೇಂದ್ರ ಗಂಗಾಖೇಡ್, ಹಾರ್ಮೋನಿಯಂ :  ತೇಜಸ್ ಕಾಟೋಟಿ, ತಬಲಾ :  ಸುಮಿತ್ ನಾಯಕ್, ತಾಳ : ವೆಂಕಟೇಶ್ ಪುರೋಹಿತ್. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top