ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಬೆಂಗಳೂರಿನಲ್ಲಿ ಫೆಬ್ರವರಿ 7, ಬುಧವಾರ ಸಂಜೆ 6-30ಕ್ಕೆ ವಿ|| ಶಂಕರ್ ಶ್ಯಾನುಭಾಗ್ ಇವರಿಂದ "ಹರಿದಾಸ ವೈಭವ". ವಾದ್ಯ ಸಹಕಾರ : ವಿ|| ವಸಂತ ಕುಮಾರ್ ಕುಂಬ್ಳೆ (ಕೀ-ಬೋರ್ಡ್) : ವಿ|| ಜಗದೀಶ್ ಕುರ್ತಕೋಟಿ (ತಬಲಾ), ವಿ|| ಪದ್ಮನಾಭ ಕಾಮತ್ (ರಿದಂಪಾಡ್).
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ