ಮಾ. 23-24 : ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ವಿನ್ಯಾಸ ಸ್ಪರ್ಧೆ

Upayuktha
0

ಮಂಗಳೂರು : ಇದೇ ಬರುವ ಮಾರ್ಚ್ 23 ಮತ್ತು 24ರಂದು ಕುದ್ಮುಲ್ ರಂಗರಾವ್ ಸಭಾಂಗಣ (ಪುರಭವನ) ಮಂಗಳೂರಿನಲ್ಲಿ ನಡೆಯುವ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಾಂಛನ ವಿನ್ಯಾಸಕ್ಕಾಗಿ  ಮುಕ್ತ ಸ್ಪರ್ಧೆ ಏರ್ಪಡಿಸಿದ್ದು. ತಾವು ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಇಚ್ಛಿಸಿದಲ್ಲಿ  ಕೂಡಲೇ ವಿನ್ಯಾಸಗೊಳಿಸಿದ ಲಾಂಛನವನ್ನು ಫೆ 1 ರ  ಒಳಗಾಗಿ ವಾಟ್ಸಾಪ್ ಮೂಲಕ  ಪುಷ್ಪರಾಜ ಕೆ. 9611424630 ಇವರಿಗೆ ಕಳುಹಿಸಲು  ಕೋರಲಾಗಿದೆ ಎಂದು ದ.ಕ.ಜಿಲ್ಲಾ ಕ.ಸಾ.ಪ  ಅಧ್ಯಕ್ಷ ಡಾ.ಎಂಪಿ. ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top