27ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ: ಶಾಸಕ ಡಾ. ಭರತ್‌ ಶೆಟ್ಟಿ ಭಾಗಿ

Upayuktha
0

ಸುರತ್ಕಲ್: ಆಶ್ರಯ ಯುವ ವೇದಿಕೆ ರಿ. ಹಾಗೂ ಮಹಿಳಾ ವೇದಿಕೆ ರಿ.ಆಶ್ರಯ ನಗರ ಕಡಂಬೋಡಿ ಸುರತ್ಕಲ್ ಇದರ ವತಿಯಿಂದ ನಡೆದ 27ನೆ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಶಾಸಕರಾದ ಭರತ್ ವೈ ಶೆಟ್ಟಿಯವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top