ಆಕಸ್ಮಿಕವಾಗಿ ಕವಿ/ಕವಯತ್ರಿ ನಿಧನರಾದರೆ ಅವರ ಕುಟುಂಬಕ್ಕೆ 2 ರಿಂದ 5 ಲಕ್ಷ ರೂಪಾಯಿವರೆಗಿನ ಸಹಾಯಧನ ನೀಡುವುದು. ಕವಿ/ಕವಯತ್ರಿಯರಿಗೆ ಅಪಘಾತವಾದರೆ ಕುಟುಂಬಕ್ಕೆ ಅನುಕೂಲವಾಗುವಂತೆ 2 ಲಕ್ಷ ರೂಪಾಯಿಗಳ ವಿಮೆ ಒದಗಿಸುವುದು, ಪ್ರತಿವರ್ಷ ಪ್ರಾಧಿಕಾರದಿಂದ ಪ್ರತಿ ರಾಜ್ಯದ ನಿರ್ದಿಷ್ಟ ಸಂಖ್ಯೆಯ ಲೇಖಕರ ಕೃತಿಗಳನ್ನು ತನ್ನದೇ ವೆಚ್ಚದಲ್ಲಿ ಪ್ರಕಟಿಸುವುದು ಸೇರಿದಂತೆ ಕವಿಗಳು ಲೇಖಕರ ತರಬೇತಿ, ಕ್ಷೇಮ ಮತ್ತು ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬಹು ನಿರೀಕ್ಷೆಯ ಯೋಜನೆಗಳನ್ನು ಪ್ರಾಧಿಕಾರವು ಆಯಾ ರಾಜ್ಯ ಸರಾಕಾರಗಳು, ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ