ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶ್ರೀಮನ್ ಮಾಧ್ವ ಸಂಘ ರಾಜಾಜಿನಗರ ಬೆಂಗಳೂರಿನಲ್ಲಿ ಅಕ್ಟೋಬರ್ 3 ಮಂಗಳವಾರದಂದು ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್ರವರಿಂದ ಸಂಜೆ 6 ರಿಂದ 8 ಗಂಟೆಯವರೆಗೆ "ಪಿತೃಪಕ್ಷದ ಮಹತ್ವ" ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ.
ಅಕ್ಟೋಬರ್ 4 ರಂದು ಬುಧವಾರ ಅಂಭ್ರಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್ ರವರಿಂದ ಸಂಜೆ 6 ರಿಂದ 8 ಗಂಟೆಯವರೆಗೆ "ಪಿತೃಪಕ್ಷದ ಮಹತ್ವ" ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ.
ಅಕ್ಟೋಬರ್ 5 ರಂದು ಗುರುವಾರ ಸಂಜೆ 6 ರಿಂದ 8ಯವರೆಗೆ "ಹರಿನಾಮ ಸಂಕೀರ್ತನೆ" ನಡೆಯಲಿದೆ. ಗಾಯನ ಅನನ್ಯ ಬೆಳವಾಡಿ, ಪಿಟೀಲು : ವಿದ್ವಾನ್ ಬಳ್ಳಾರಿ ಸುರೇಶ್, ಮೃದಂಗ : ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ.
ಅಕ್ಟೋಬರ್ 6 ರಂದು ಶುಕ್ರವಾರ ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಸಂಜೆ 6 ರಿಂದ 8ರವರೆಗೆ "ಪಿತೃಪಕ್ಷದ ಮಹತ್ವ" ಬಗ್ಗೆ ಶ್ರೀ ರಾಮವಿಠಲಾಚಾರ್ ರವರಿಂದ ಪ್ರವಚನ ನಡೆಯಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ