ಸೆ.30: ಬೆಂಗಳೂರು ಗಾಯನ ಸಮಾಜದಲ್ಲಿ "ನೃತ್ಯ ನೀರಾಜನ"- ಕಿರಿಯರ ನೃತ್ಯೋತ್ಸವ

Upayuktha
0



ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ (ರಿ) ವತಿಯಿಂದ ಸೆಪ್ಟೆಂಬರ್ 30, ಶನಿವಾರ ಸಂಜೆ 5-30ಕ್ಕೆ ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.



ಈ ಕಾರ್ಯಕ್ರಮವನ್ನು ದರ್ಶಿನಿ ಮಂಜುನಾಥ್‌ರವರ ಶಿಷ್ಯೆಯರಾದ ನಯನ ಹರೀಶ್, ಪವಿತ್ರ ರಮೇಶ್, ತ್ರಿಶಾ ಶಿವಕುಮಾರ್ ಇವರು ಭರತನಾಟ್ಯ ಕಾರ್ಯಕ್ರಮ ನೀಡಲಿದ್ದಾರೆ.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ|| ಸುಮಾ ಕೃಷ್ಣಮೂರ್ತಿ, ಗುರುರಾಜ್ ವಸಿಷ್ಠ ಮತ್ತು  ಕೆ ಧನಪಾಲ್ ವಹಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಅವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
To Top