ಈ ಸಂಗೀತ ಸಂಭ್ರಮದಲ್ಲಿ ಗಾಯನದ ಹೊಳೆ ಹರಿಸುವವರು : ಕುಮಾರಿಯರಾದ ಅನುಕೃಪ ರೌಡೂರ್, ಮನಸ್ವಿ ಜಿ. ಕಶ್ಯಪ್, ಸಂಜನಾ, ದೀಪ್ತಿ ಶ್ರೀನಿವಾಸನ್ ಮತ್ತು ಶ್ರೀಮತಿ ವಿದ್ಯಾ ಕಲ್ಕೋಡ್. ಇವರ ಗಾಯನಕ್ಕೆ ವಾದ್ಯ ಸಹಕಾರ ನೀಡುವ ಕಲಾವಿದರು- ಪಿಟೀಲು : ಕೃಷ್ಣ ಕಶ್ಯಪ್, ರಶ್ಮಿ ಆರ್., ಮೃದಂಗ : ಸರ್ವಜಿತ್, ಬಿ.ಎನ್. ಕಾರ್ತಿಕ್ ಪ್ರಣವ್, ಕೀಬೋರ್ಡ್ : ಅಮಿತ್ ಶರ್ಮಾ, ತಬಲಾ : ಮಧುಸೂದನ್ ಕೊಪ್ಪ, ಪ್ರಮೋದ್ ಗಬ್ಬೂರ್, ಗಿಟಾರ್ : ಅನಿರುದ್ಧ ಗಣೇಶ್, ಡ್ರಮ್ಸ್ : ಸೃಜನ್ ಕೊಡವೂರ್, ಮಂಜರಿ ಹೊಂಬಲಿ ಸಾಥ್ ನೀಡಲಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥರೂ ಹಾಗೂ ಗುರುಗಳೂ ಆದ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ