ಎಕ್ಸೆಲ್ಸೋ ಫೆಸ್ಟ್-2ಕೆ23: ಶ್ರೀನಿವಾಸ ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಪ್ರಶಸ್ತಿ

Upayuktha
0

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯ, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್, ಮಂಗಳೂರು ಸಮಗ್ರ ಪ್ರಶಸ್ತಿ ಗಳಿಸಿದೆ.


ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ನಡೆದ ಎಕ್ಸೆಲ್ಸೋ ಫೆಸ್ಟ್-2ಕೆ23 ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ಇಂಟರ್‌ ಕಾಲೇಜಿಯೇಟ್ ಯುಜಿ ಫೆಸ್ಟ್‌ನಲ್ಲಿ ಚಾಂಪಿಯನ್‌ಶಿಪ್ ಉತ್ಸವದಲ್ಲಿ ಜಸೀಮ್ (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಬಿಎ) ಛಾಯಾಗ್ರಹಣದಲ್ಲಿ ಪ್ರಥಮ ಸ್ಥಾನ, ರಿತು ಛೆಟ್ರಿ (ಬಿ.ಕಾಂ ಎಸಿಸಿಎ) ಅತ್ಯುತ್ತಮ ವ್ಯವಸ್ಥಾಪಕರಾಗಿ ಪ್ರಥಮ ಸ್ಥಾನ, ಯೂಸಾಫುಲ್ (ಬಿ.ಕಾಂ ಎಸಿಸಿಎ) ಮತ್ತು ಉಲ್ಲಾಸ್ (ಬಿ.ಕಾಂ ಎಸಿಸಿಎ) ಮಾರ್ಕೆಟಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಜಸೀಮ್ (ಬಿಎಂಜೆಂಸಿ), ರೀತು ಛೆಟ್ರಿ (ಬಿ.ಕಾಂ ಎಸಿಸಿಎ), ಯೂಸಫುಲ್ (ಬಿ.ಕಾಂ ಎಸಿಸಿಎ), ಉಲ್ಲಾಸ್ (ಬಿ.ಕಾಂ ಎಸಿಸಿಎ), ಅಹ್ಮದ್ ರಬಿಹ್ (ಬಿಬಿಎ ಎಚ್‌ಎನ್), ಮಾನ್ವಿತಾ (ಬಿ.ಕಾಂ ಸಿಎಂಎ), ಸಿಂಚನಾ (ಬಿ.ಕಾಂ ಸಿಎಂಎ), ಗೌರಿ (ಬಿ.ಕಾಂ ಎಸಿಸಿಎ), ತೌಸೆರಾ (ಬಿ.ಕಾಂ ಎಸಿಸಿಎ),  ಗೋಪಿಕಾ (ಬಿ.ಕಾಂ ಎಸಿಸಿಎ) ಮತ್ತು ಸಾನಿಯಾ (ಬಿ.ಕಾಂ ಎಸಿಸಿಎ) ಸಮಗ್ರ ಚಾಂಪಿಯನ್‌ಶಿಪ್ ಗೆದ್ದರು. 


ಭಾಗವಹಿಸಿದವರಿಗೆ ಡೀನ್ ಡಾ.ಕೀರ್ತನ್ ರಾಜ್, ಪ್ರೊ.ಶರ್ಮಿಳಾ ಎಸ್ ಶೆಟ್ಟಿ ಎಚ್‌ಒಡಿ ಬಿಕಾಂ, ಪ್ರೊ.ಶಿಲ್ಪಾ ಕೆ ಬಿಬಿಎ ಎಚ್‌ಒಡಿ ಮತ್ತು ಮ್ಯಾನೇಜ್‌ಮೆಂಟ್ ಫೋರಂ ಕೋ-ಆರ್ಡಿನೇಟರ್ ಪ್ರೊ. ಹನ್ಸೆಲ್ ರೇಗೋ ಮಾರ್ಗದರ್ಶನ ನೀಡಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top