ಬೆಂಗಳೂರು: ವಿಜಯ ವಿಠಲ ಮಹಿಳಾ ಸಂಘದ ವತಿಯಿಂದ ಮೇ 10 ರಿಂದ 14 ದಿನಗಳ ಕಾಲ ಮಧ್ಯಾಹ್ನ 2-30 ರಿಂದ 7-30ರ ವರೆಗೆ ಪ್ರಸಿದ್ಧ ವಿದ್ವಾಂಸರ ಸಮ್ಮುಖದಲ್ಲಿ, ಶ್ರೀಮತಿ ರಮಾಮಣಿ ಅವರ ನೇತೃತ್ವದಲ್ಲಿ ಬಾಲೆಯರಿಗೆ ಮತ್ತು ಮಹಿಳೆಯರಿಗೆ ಹರಿಕಥಾಮೃತಸಾರ, ದೇವರನಾಮಗಳು, ಸಾಂಪ್ರದಾಯಿಕ ಹಾಡುಗಳು, ಸಾಂಪ್ರದಾಯಿಕ ನಡೆವಳಿಕೆಗಳು, ರಂಗೋಲಿ ಬಿಡಿಸುವುದು ಇವುಗಳನ್ನು ಹೇಳಿಕೊಡಲಾಗುತ್ತದೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ.
ಹೆಚ್ಚಿನ ಮಾಹಿತಿಗೆ : 9663729510, 9538468589
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ