ಭಜನ- ಪ್ರವಚನ- ಸಂಕೀರ್ತನ

Upayuktha
0


ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ರಾ ಲೇಔಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 10 ರಿಂದ 13ರ ವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿವೆ.


ಜನವರಿ 10 ರಿಂದ 12ರ ವರೆಗೆ ಪ್ರತಿದಿನ ಸಂಜೆ 6 ರಿಂದ 7: ಭಾರತಿ ಭಜನಾ ಮಂಡಳಿ, ವಿಜಯವರದ ಭಜನಾ ಮಂಡಳಿ ಮತ್ತು ಆನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ. ಸಂಜೆ 7 ರಿಂದ 8 ಗಂಟೆಯವರೆಗೆ ಮ||ಶಾ||ಸಂ|| ಶ್ರೀ ಶ್ರೀವತ್ಸಾಚಾರ್ ಕಂಬಾಲೂರು ಇವರಿಂದ "ಶ್ರೀಮದ್ಭಾಗವತ" ಪ್ರವಚನ.


ಜನವರಿ 13, ಶುಕ್ರವಾರ ಸಂಜೆ 6-30 ರಿಂದ 8 ಗಂಟೆಯವರೆಗೆ "ಹರಿನಾಮ ಸಂಕೀರ್ತನೆ". ಗಾಯನ ಶ್ರೀಮತಿ ಸುಮಲತಾ ಮಂಜುನಾಥ್, ಪಿಟೀಲು ವಿದ್ವಾನ್ ಶ್ರೀ ಶಶಿಧರ್, ಮೃದಂಗ ವಿದ್ವಾನ್  ಶ್ರೀ ಶ್ರೀನಿವಾಸ್ ಅನಂತರಾಮಯ್ಯ. 

ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 17ನೇ ಅಡ್ಡರಸ್ತೆ, ನಾಗರಬಾವಿ 1ನೇ ಹಂತ, 1ನೇ ಫೇಸ್, ಚಂದ್ರ ಲೇಔಟ್, ಬೆಂಗಳೂರು-560072


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top