|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಸವ ಜಯಂತಿ ಪ್ರಯುಕ್ತ ಅಂತಾರಾಜ್ಯ ಪ್ರಬಂಧ ಸ್ಪರ್ಧೆ: ಎಸ್‌.ಎಲ್ ವರಲಕ್ಷ್ಮೀ ಮಂಜುನಾಥ್ ಅವರಿಗೆ ಬಹುಮಾನ

ಬಸವ ಜಯಂತಿ ಪ್ರಯುಕ್ತ ಅಂತಾರಾಜ್ಯ ಪ್ರಬಂಧ ಸ್ಪರ್ಧೆ: ಎಸ್‌.ಎಲ್ ವರಲಕ್ಷ್ಮೀ ಮಂಜುನಾಥ್ ಅವರಿಗೆ ಬಹುಮಾನ


ಬೆಂಗಳೂರು: ಶ್ರೀ ಬಸವೇಶ್ವರ ಪ್ರಚಾರ ಸಮಿತಿ (ರಿ), ಬೆಂಗಳೂರು ಇವರು ವಿಶ್ವಗುರು ಬಸವೇಶ್ವರರ 889ನೆ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಅಂತಾರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಂಜನಗೂಡಿನ ಲೇಖಕಿ ಶ್ರೀಮತಿ ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ಅವರು ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಮಿತಿಯ ಮುಖ್ಯಸ್ಥರಾದ ಶ್ರೀಯುತ ಧ್ರುವಕುಮಾರ್ ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم