|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹನಿ ಹನಿ ಮೆಲುದನಿ

ಹನಿ ಹನಿ ಮೆಲುದನಿ



ಹಚ್ಚಬೇಕು ಸ೦ಜೆಯ ವೇಳೆಗೆ ದೇವರ ಕೋಣೆಯ ದೀಪ!

ದೂರವಾಗಿ ಹೋಗುವುದಾಗ ನೀನು ಮಾಡಿದ ಎಲ್ಲ ಪಾಪ!!

ಸ್ವಚ್ಛಕೈಯಲಿ ಆರತಿ ಎತ್ತು ಬಿಚ್ಚು ಮನಸಿನಲೀ!

ದೇವರೆ ಬ೦ದು ಹರಸುವರಾಗ ನಿನಗೆ ಕನಸಿನಲೀ!!


*****


ಬ೦ಗಾಳಕೊಲ್ಲಿ ಅರಬೀಸಮುದ್ರ!

ತ೦ದೊಡ್ಡುತ್ತಿವೆ ಮಾನವ ಕುಲಕ್ಕೆ ದರಿದ್ರ!!

ಮಳೆ ನೀರೇ ಇಲ್ಲ ಬೇಕೆನಿಸಿದಾಗ!

ಬ೦ದ ಮಳೆ ನಿಲ್ಲುವುದೇ ಇಲ್ಲ ಸಾಕೆನಿಸಿದಾಗ!!


*******


ಎಲ್ಲೊ ಏನೋ ಏಕೋ ಆಕಾಶ ತೂತಾಗಿದೆ!

ಇಳೆಯ ಮೇಲೆ ಮಳೆಯ ನೀರು ಸುರಿದು ಸುರಿದು ಸಾಕಾಗಿದೆ!!

ಮಾನವ ಬೆಳೆದ ಬೆಳೆಗೆ ಒಣಗಲು ಬಿಸಿಲು ಬೇಕಾಗಿದೆ!

ಕಾರ್ಮುಗಿಲ ಸೆರೆಯಲ್ಲಿ ರವಿಯಾಟ ಸೋತಹಾಗಿದೆ!!


-ನಾರಾಯಣ ನಾಯ್ಕ ಕುದುಕೋಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم