ಬಾಕಾಹುವಿನ ಬಹುಪಾಕ ರೆಡಿ
ನಾಳೆ (ಶುಕ್ರವಾರ) ದಾವಣಗೆರೆ ಐಸಿಎಆರ್ ತರಳಬಾಳು ಕೇವೀಕೆಯಲ್ಲಿ ಏಕದಿನದ ಕಾರ್ಯಾಗಾರ - ’ಬಾಳು ಬೆಳಗಲು ಬಾಕಾಹು’ ನಡೆಯಲಿದೆ.
ಈ ಸಂಸ್ಥೆಯವರ ಊರವರ ಹುಮ್ಮಸ್ಸು ನೋಡ್ರೀ. ಪ್ರದರ್ಶನಕ್ಕೆ ಎಷ್ಟು ಉತ್ಪನ್ನ ಸಿದ್ಧವಾಗಿದೆಯೋ ಗೊತ್ತಿಲ್ಲ. ನನ್ನ ಮೂಗಿಗೆ ಬಡಿದದ್ದರಲ್ಲಿ ಕೆಲವು ಇಲ್ಲಿ ಇವೆ. ಇದರ ಪಾಕಜ್ಞರು ಸರೋಜಾ ಪಾಟೀಲ್ ಮತ್ತು ರಘು ಕುಲಂಬಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ