13, 14 ಮತ್ತು 16 ಆಗಸ್ಟ್ 2021 ರಂದು Zoom ನಲ್ಲಿ ನಡೆಯಲಿದೆ
ಪುತ್ತೂರು: ಮುಳಿಯ ಫೌಂಡೇಷನ್, ಆಕಾಂಶ ಚಾರಿಟೇಬಲ್ ಟ್ರಸ್ಟ್ ಮಾರ್ಗದರ್ಶನದೊಂದಿಗೆ ಸೀಡ್ಸ್ ಆಫ್ ಹೋಪ್ ಮತ್ತು ಜೆಸಿಐ ಪುತ್ತೂರಿನ ಸಹಯೋಗದೊಂದಿಗೆ, 3 ದಿನಗಳ ಆನ್ಲೈನ್ ಸಂವಾದ ಕಾರ್ಯಕ್ರಮ “SAKHYAM” ನಡೆಯಲಿದೆ. ಇದು ಕ್ಯಾನ್ಸರ್ ಸಂಬಂಧಿತ ವಿಷಯಗಳ ಬಗ್ಗೆ ತಿಳಿಸಿಕೊಡುವ ಬಗೆಗಿನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವಾಗಿದೆ.
ದಿನ 1
ಅಂಚಲ್ ಶರ್ಮಾ
ಕ್ಯಾನ್ಸರ್ ಸರ್ವೈವರ್ ಮತ್ತು ಸಮಾಜ ಸೇವಕಿ
“ಮೀಲ್ಸ್ ಆಫ್ ಹಾಪಿನೆಸ್ಸ್”
ಆನ್ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
• ಆಕೆಯ ಜೀವನ ಕಥೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಅವರು ತೆಗೆದುಕೊಂಡ ಮುಖ್ಯವಾದ ಅಂಶಗಳು.
• ಕ್ಯಾನ್ಸರ್ ರೋಗಿಗಳನ್ನು ಪ್ರೇರೇಪಿಸುವುದು.
ಸಮಯ: ಸಂಜೆ 5:00 ರಿಂದ 6:30 ರವರೆಗೆ
ದಿನ 2
ಡಾ. ಗುರುಪ್ರಸಾದ್ ಭಟ್
ಆಂಕಾಲಜಿಸ್ಟ್
ಕಿಮ್ಸ್, ಮಂಗಳೂರು
ಆನ್ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
ರೋಗನಿರ್ಣಯ, ಹಂತಗಳು, ಪೂರ್ವಭಾವಿ ಕ್ಯಾನ್ಸರ್ ಚಿಕಿತ್ಸೆ
ಕ್ಯಾನ್ಸರ್ ತಡೆಗಟ್ಟಲು ಮುನ್ನೆಚ್ಚರಿಕೆಗಳು.
ರೋಗಲಕ್ಷಣಗಳ ಪ್ರಕಾರ ವೈದ್ಯರನ್ನು ಭೇಟಿ ಮಾಡಲು ಸರಿಯಾದ ಸಮಯ
ಸಮಯ: ಸಂಜೆ 5:00 ರಿಂದ 6:30 ರವರೆಗೆ
ದಿನ 3
ಡಾ. ರವಿಚಂದ್ರ ಕಾರ್ಕಳ
ಮನೋವೈದ್ಯರು
ಯೆನೆಪೋಯ ಆಸ್ಪತ್ರೆ ಮಂಗಳೂರು
ಆನ್ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
ಕ್ಯಾನ್ಸರ್ ರೋಗಿಗಳೊಂದಿಗೆ ಹೇಗೆ ಮಾತನಾಡಬೇಕು ಮತ್ತು ಅನುಭೂತಿಸಬೇಕು.
ಕ್ಯಾನ್ಸರ್ ಗೆಲ್ಲಲು ಬಲವಾದ ಇಚ್ಛಾಶಕ್ತಿಯನ್ನು ನಿರ್ಮಿಸುವುದು
ಸಮಯ: ಸಂಜೆ 2:00 ರಿಂದ 3:30 ರವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9632567916
seedsofhope916@gmail.com
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ