SAKHYAM: ಕ್ಯಾನ್ಸರ್ ಜಾಗೃತಿ- 3 ದಿನಗಳ ಆನ್‍ಲೈನ್ ಸಂವಾದ

Upayuktha
0


13, 14 ಮತ್ತು 16 ಆಗಸ್ಟ್ 2021 ರಂದು Zoom ನಲ್ಲಿ ನಡೆಯಲಿದೆ




ಪುತ್ತೂರು:  ಮುಳಿಯ ಫೌಂಡೇಷನ್, ಆಕಾಂಶ ಚಾರಿಟೇಬಲ್ ಟ್ರಸ್ಟ್ ಮಾರ್ಗದರ್ಶನದೊಂದಿಗೆ ಸೀಡ್ಸ್  ಆಫ್ ಹೋಪ್ ಮತ್ತು ಜೆಸಿಐ ಪುತ್ತೂರಿನ ಸಹಯೋಗದೊಂದಿಗೆ, 3 ದಿನಗಳ ಆನ್‍ಲೈನ್ ಸಂವಾದ ಕಾರ್ಯಕ್ರಮ “SAKHYAM” ನಡೆಯಲಿದೆ. ಇದು ಕ್ಯಾನ್ಸರ್ ಸಂಬಂಧಿತ ವಿಷಯಗಳ ಬಗ್ಗೆ ತಿಳಿಸಿಕೊಡುವ ಬಗೆಗಿನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವಾಗಿದೆ.


ದಿನ 1

ಅಂಚಲ್ ಶರ್ಮಾ

ಕ್ಯಾನ್ಸರ್ ಸರ್ವೈವರ್ ಮತ್ತು ಸಮಾಜ ಸೇವಕಿ 

“ಮೀಲ್ಸ್ ಆಫ್ ಹಾಪಿನೆಸ್ಸ್”

ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:

• ಆಕೆಯ  ಜೀವನ ಕಥೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಅವರು ತೆಗೆದುಕೊಂಡ ಮುಖ್ಯವಾದ ಅಂಶಗಳು.

• ಕ್ಯಾನ್ಸರ್  ರೋಗಿಗಳನ್ನು ಪ್ರೇರೇಪಿಸುವುದು.

ಸಮಯ: ಸಂಜೆ 5:00 ರಿಂದ 6:30 ರವರೆಗೆ


ದಿನ 2

ಡಾ. ಗುರುಪ್ರಸಾದ್ ಭಟ್

ಆಂಕಾಲಜಿಸ್ಟ್ 

ಕಿಮ್ಸ್, ಮಂಗಳೂರು

ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:

ರೋಗನಿರ್ಣಯ, ಹಂತಗಳು, ಪೂರ್ವಭಾವಿ ಕ್ಯಾನ್ಸರ್ ಚಿಕಿತ್ಸೆ  

ಕ್ಯಾನ್ಸರ್ ತಡೆಗಟ್ಟಲು ಮುನ್ನೆಚ್ಚರಿಕೆಗಳು.

ರೋಗಲಕ್ಷಣಗಳ ಪ್ರಕಾರ ವೈದ್ಯರನ್ನು ಭೇಟಿ ಮಾಡಲು ಸರಿಯಾದ ಸಮಯ

ಸಮಯ: ಸಂಜೆ 5:00 ರಿಂದ 6:30 ರವರೆಗೆ


ದಿನ 3

ಡಾ. ರವಿಚಂದ್ರ ಕಾರ್ಕಳ

ಮನೋವೈದ್ಯರು

ಯೆನೆಪೋಯ ಆಸ್ಪತ್ರೆ ಮಂಗಳೂರು

ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:

ಕ್ಯಾನ್ಸರ್ ರೋಗಿಗಳೊಂದಿಗೆ ಹೇಗೆ ಮಾತನಾಡಬೇಕು ಮತ್ತು ಅನುಭೂತಿಸಬೇಕು.

ಕ್ಯಾನ್ಸರ್ ಗೆಲ್ಲಲು ಬಲವಾದ ಇಚ್ಛಾಶಕ್ತಿಯನ್ನು ನಿರ್ಮಿಸುವುದು

ಸಮಯ: ಸಂಜೆ 2:00 ರಿಂದ 3:30 ರವರೆಗೆ


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

9632567916

seedsofhope916@gmail.com



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top