ಶ್ರೀ ರಾಮಾಯಣ ಹಕ್ಕಿನೋಟ- ರಾಮಸ್ತುತಿ-18

Upayuktha
0

ಶ್ರೀರಾಮಾಯಣ ಹಕ್ಕಿನೋಟ 



ದಾಸರ ನಿಂದಿಸಬೇಡ ಹರಿ-|

ದಾಸರ ನಿಂದಿಸಬೇಡ ಮನುಜ||


ರಾಮನ ನಿಂದಿಸಿ ರಾವಣ ಕೆಟ್ಟ ವಿಭೀಷಣಗಾಯಿತು ಪಟ್ಟ|

ಭೂಮಿಯ ಲೋಭದಿ ಕೌರವ ತಾ ಕೆಟ್ಟ 

ಧರ್ಮಗೆ ರಾಜ್ಯವ ಬಿಟ್ಟ||


ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ ಸುಡದಲೆ ಬಿಡುವುದೇನಣ್ಣ|

ಪೊಡವಿಯ ಜನರಿಗೆ ಬಡತನ ಬಂದರೆ ಬಿಡುನುಡಿ ಆಡದಿರಿ ಅಣ್ಣ ||


ದೇವಕಿ ಸೆರೆಯನು ಬಿಡಿಸಿದ ದಾಸರು ನರರೇನಯ್ಯ ಜಗದೊಳಗೆ|

ಭಾವಜಯ್ಯನ ಭಕುತರ ಸೇವಿಸಿ ಪಾವನ ಮಾಡುವ ಪುರಂದರವಿಠಲ||


-ವಿಶ್ವ

(U S Vishweshwara Bhat)

ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ

Tags

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top