ವೇದಾಂತ ಚಿಂತನೆ ಸಹಿತ ಅಷ್ಟಾಂಗ ಯೋಗ ತರಬೇತಿ ನಾಳೆ ಬೆಳಗ್ಗೆ

Upayuktha
0

ಮಂಗಳೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಮುಂದುವರಿದ ಭಾಗವಾಗಿ  ನಾಳೆ (ಜೂ.27) ಬೆಳಗ್ಗೆ 6:55ರಿಂದ 8:00 ರವರೆಗೆ ಶ್ರೀ ಶ್ಯಾಮ ಪ್ರಸಾದ್ ಮುದ್ರಜೆ ಅವರಿಂದ ಆನ್‌ಲೈನ್‌ ಮೂಲಕ ವೇದಾಂತ ಚಿಂತನೆ ಸಹಿತ ಅಷ್ಟಾಂಗ ಯೋಗ ತರಬೇತಿ ನಡೆಯಲಿದೆ.


ಶ್ರೀ ರುದ್ರ ಸಮಿತಿ, ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಮಂಗಳೂರು ಮತ್ತು ಚಿನ್ಮಯ ಮಿಶನ್ ಮಂಗಳೂರು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ಆಸಕ್ತರು ಭಾಗವಹಿಸಲು ಲಿಂಕ್‌: https://meet.google.com/hcb-dvhi-sxo

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top