ಯೋಗ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ

Upayuktha
0

ಉಜಿರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.


ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 4098 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ತಿಳಿಸಿದ್ದಾರೆ.


ಪ್ರಾಥಮಿಕ ಶಾಲಾ ವಿಭಾಗ:

* ಕು. ಶ್ರೇಯಾ ಆರ್. ನಾಯ್ಕ,  ಉಪ್ಪುಂದ, ಉಡುಪಿ ಜಿಲ್ಲೆ.(ಪ್ರಥಮ)

*ಕು.ಧೃತಿ ವಿ. ಮೊಯಿಲಿ, ಪಡುಮಾರ್ನಾಡು, ಮೂಡಬಿದ್ರೆ (ದ್ವಿತೀಯ)

*ಕು. ಜಸ್ಟಿನ್ ವಾಸ್, ಬಂಟ್ವಾಳ (ತೃತೀಯ)


ಪ್ರೌಢಶಾಲಾ ವಿಭಾಗ:

*ಕು. ಭಾವನಾ ದೇವಾನಂದ ಬಿದರಿ, ಹುನಗುಂದ, ಬಾಗಲಕೋಟೆ (ಪ್ರಥಮ)

*ಕು. ಅಪೂರ್ವ, ಬೆಳಾಲು, ಬೆಳ್ತಂಗಡಿ (ದ್ವಿತೀಯ) 

*ಕು. ತೇಜಸ್ವಿ ನಾರಾಯಣ, ಧರ್ಮಸ್ಥಳ (ತೃತೀಯ)


ಕಾಲೇಜು ವಿಭಾಗ:

* ಕು. ನಕ್ಷ ಕಲ್ಕೂರ, ಕುಂದಾಪುರ (ಪ್ರಥಮ)

* ಕು. ಅಕ್ಷಿತಾ ಶೆಟ್ಟಿ, ಹೆಬ್ರಿ (ದ್ವಿತೀಯ)

* ಕು. ಮಧುರಾ, ಎಚ್. ವಿ., ಕುಂಟೆಬೈಲ್ , ಶೃಂಗೇರಿ (ತೃತೀಯ)


ಸಾರ್ವಜನಿಕ ವಿಭಾಗ:

* ಸಂಸ್ಕೃತಿ ಶೆಟ್ಟಿ, ಕೆ. ಸುರತ್ಕಲ್, ಮಂಗಳೂರು (ಪ್ರಥಮ)

* ಸುಧಾ, ಕೆ. ಕನ್ಯಾನ - ಕೋಡಿ, ಬ್ರಹ್ಮಾವರ (ದ್ವಿತೀಯ)

* ಪ್ರಮೀಳಾ, ಪುಂಜಾಲಕಟ್ಟೆ (ತೃತೀಯ)


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top