ಪೇಜಾವರ ಶ್ರೀಗಳ ಚಾತುರ್ಮಾಸ್ಯದಲ್ಲಿ ವೈಷ್ಣವಿ ಅವರಿಂದ ಭರತನಾಟ್ಯ ಪ್ರದರ್ಶನ

Upayuktha
0

ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ‌ ನವದೆಹಲಿ - 2026  ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಶುಕ್ರವಾರ ಸಂಜೆ , ನವದೆಹಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿ ಮೂಲತಃ ಮಂಗಳೂರು ಸಮೀಪ ಸುರತ್ಕಲ್ ನವರಾದ ಕುಮಾರಿ ವೈಷ್ಣವಿ ಅವರಿಂದ ಭರತನಾಟ್ಯ ಪ್ರಸ್ತುತಿಗೊಂಡಿತು.

ಶ್ರೀ ಸ್ವಾಮೀಜಿಯವರು ಕಲಾವಿದೆಯನ್ನು ಅಭಿನಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top