ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್ , ದಿಶಾಲ್ ಎ , ಉದಯ್, ತುಶಾನ್ ಎ, ತರುಣ್ ಎ. ರೈ ,ಪ್ರದ್ವಿತ್ ರೈ. ಎಮ್, ಯಶ್ವಿನ್ ಬಿ, ಜೀವಿತ್ , ಎಸ್.ಡಿ.ಮಸಾಲಿ , ಪೃಥ್ವಿರಾಜ್.ಜಿ ಹಾಗೂ ದ್ವಿತೀಯ ಪಿಯುಸಿಯ ತರುಣ್ ಕುಮಾರ್ ಬಿ.ಆರ್ , ದೇಶ್ಚಿತ್ ಎಸ್, ಘನಶ್ಯಾಮ್, ಲಿಖಿತ್ , ಕೀರ್ತನ್, ಸಾತ್ವಿಕ್ , ಮನ್ವಿತ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

