ಹುನಗುಂದ : ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾದ, ಮತಕ್ಷೇತ್ರದ ಶಾಸಕ ಶ್ರೀ ವಿಜಯಾನಂದ ಕಾಶಪ್ಪನವರ ಅವರು ಇಂದು ಬಾಗಲಕೋಟೆಯ ಮಾಜಿ ಸಚಿವ ಅವರ ಬಾಗಲಕೋಟೆ ನಿವಾಸಕ್ಕೆ ಸೌಹಾರ್ದಯುತವಾಗಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಎಸ್ ಆರ್ ಪಾಟೀಲರು ಆತ್ಮೀಯವಾಗಿ ಸನ್ಮಾನಿಸಿ, ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಆರ್ ಪಾಟೀಲ್ ಪತ್ನಿ ಉಮಾದೇವಿ ಪಾಟೀಲ ಅಳಿಯ ಶಿವನಗೌಡ (ಬಾಬು) ರಂಗನಗೌಡ, ಸಚಿವರ ಸಹೋದರ ದೇವಾನಂದ ಕಾಶಪ್ಪನವರ, ಇತರರು ಇದ್ದರು.

