ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳ ಆಡಳಿತ ಮಂಡಳಿ ಚುನಾವಣೆ– 2026-31

Upayuktha
0


ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ 2026–31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್ 15ರಂದು ಚುನಾವಣೆ ಯಶಸ್ವಿಯಾಗಿ ನಡೆಯಿತು.


ಒಟ್ಟು ಆರು ಮತಕ್ಷೇತ್ರಗಳಲ್ಲಿ, ಕರ್ನಾಟಕೇತರ ರಾಜ್ಯಗಳ ಮತಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾದರು.


ಉಳಿದ ಐದು ಮತಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಐದು ಕ್ಷೇತ್ರಗಳಿಗೆ ಒಟ್ಟು 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಒಟ್ಟು 2,829 ಮತಗಳು ಚಲಾವಣೆಯಾದವು.


ಆಯ್ಕೆಯಾದ ಅಭ್ಯರ್ಥಿಗಳು:

ಉಡುಪಿ ಜಿಲ್ಲೆಯ ಉಳಿದ ಭಾಗಗಳು ಮತಕ್ಷೇತ್ರ:

ಬಿ. ಚಂದ್ರಶೇಖರ ನಾವಡ (ಬೈಂದೂರು)– ಬಹುಮತದಿಂದ ಆಯ್ಕೆ


ಬೆಂಗಳೂರು ಕಾರ್ಪೋರೇಶನ್ ಮತಕ್ಷೇತ್ರ:

ಜಿ. ಪ್ರಕಾಶ ಮಯ್ಯ – ಬಹುಮತದಿಂದ ಆಯ್ಕೆ


ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರ:

ಪ್ರಕಾಶ ಕಾರಂತ– ಬಹುಮತದಿಂದ ಆಯ್ಕೆ


ಕರ್ನಾಟಕದ ಇತರ ಭಾಗಗಳು ಮತಕ್ಷೇತ್ರ:

ಬಿ.ಜಿ. ಕೃಷ್ಣಮೂರ್ತಿ– ಬಹುಮತದಿಂದ ಆಯ್ಕೆ


ಸಾಲಿಗ್ರಾಮ ಮತಕ್ಷೇತ್ರ: ಪ್ರಸನ್ನ ತುಂಗ, ಪರಶುರಾಮ ಭಟ್ಟ, ಕೆ. ತಾರಾನಾಥ ಹೊಳ್ಳ, ಚಂದ್ರಶೇಖರ ಉಪಾಧ್ಯ- ಇವರು ಬಹುಮತದಿಂದ ಆಯ್ಕೆಯಾಗಿದ್ದಾರೆ.


Post a Comment

0 Comments
Post a Comment (0)
To Top