ಪಕ್ಷಮಾಸದ ಪ್ರಯುಕ್ತ ನಗರದ ವಿವಿಧೆಡೆ "ಗರುಡ ಪುರಾಣ" ಧಾರ್ಮಿಕ ಪ್ರವಚನ

Chandrashekhara Kulamarva
0



ಬೆಂಗಳೂರು: ಪಕ್ಷಮಾಸದ ಪ್ರಯುಕ್ತ ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ "ಗರುಡ ಪುರಾಣ" ಪ್ರವಚನವನ್ನು ಹಮ್ಮಿಕೊಂಡಿದ್ದು ವಿವರಗಳು ಈ ರೀತಿ ಇವೆ :


ಸುಧೀಂದ್ರನಗರ : ರಾಮವಿಠಲಾಚಾರ್ಯರಿಂದ ಸೆಪ್ಟೆಂಬರ್ 8 ರಿಂದ 21ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ "ಗರುಡ ಪುರಾಣ" ಧಾರ್ಮಿಕ ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003.


ದೊಡ್ಡಬೊಮ್ಮಸಂದ್ರ : ಚಂದ್ರಶೇಖರ ಆಚಾರ್ಯರಿಂದ  ಸೆಪ್ಟೆಂಬರ್ 8 ರಿಂದ 21ರ ವರೆಗೆ ಪ್ರತಿದಿನ ಸಂಜೆ 6-15ಕ್ಕೆ "ಗರುಡ ಪುರಾಣ"  ಧಾರ್ಮಿಕ ಪ್ರವಚನ. ಆಯೋಜನೆ : ಭೀಮನಕಟ್ಟೆ ಪ್ರವಚನ ಬಳಗ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಬೆಂಗಳೂರು-560097. 


ವಿಜಯನಗರ : ಫಣಿಕುಮಾರ್ ಆಚಾರ್ಯರಿಂದ ಸೆಪ್ಟೆಂಬರ್ 8 ರಿಂದ 14ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ  "ಗರುಡ ಪುರಾಣ" ಧಾರ್ಮಿಕ ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಮುಖ್ಯರಸ್ತೆ, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರು-560040.


ರಾಜಾಜಿನಗರ : ವಾದಿರಾಜಾಚಾರ್ ಮಣೂರ್ ಇವರಿಂದ ಸೆಪ್ಟೆಂಬರ್ 8 ರಿಂದ 16ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ "ಗರುಡ ಪುರಾಣ" ಧಾರ್ಮಿಕ ಪ್ರವಚನ. ಸ್ಥಳ : ಸೋಸಲೆ ಶ್ರೀ ವ್ಯಾಸರಾಜ ಮಠ, 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ಬೆಂಗಳೂರು-560010.


ರಾಜರಾಜೇಶ್ವರಿನಗರ : ಬ್ರಹ್ಮಣ್ಯಾಚಾರ್ಯರಿಂದ  ಸೆಪ್ಟೆಂಬರ್ 8 ರಿಂದ 18ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಬೆಮೆಲ್ ಲೇಔಟ್ ರಾಜರಾಜೇಶ್ವರಿನಗರ ಬೆಂಗಳೂರು-560098.


ಪ್ರಕಾಶನಗರ : ಬಳ್ಳಾರಿ ಗುರುರಾಜಾಚಾರ್ಯರಿಂದ ಸೆಪ್ಟೆಂಬರ್ 8 ರಿಂದ 17ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ "ಗರುಡ ಪುರಾಣ" ಧಾರ್ಮಿಕ ಪ್ರವಚನ. ಸ್ಥಳ :  ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-560021.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top