ಸೆ. 16 - 18; ಭಜನೆ-ಪ್ರವಚನ-ಹರಿಕಥೆ

Upayuktha
0



ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 16 ರಿಂದ 18ರ ವರೆಗೆ ಪ್ರತಿದಿನ ಸಂಜೆ 6-00 ರಿಂದ 7-00 ಡಾ|| ಸುರೇಶ್ ಎಸ್. ಕುಮಾರ್ ಮತ್ತು ಸಂಗಡಿಗರಿಂದ "ಭಜನೆ" ಮತ್ತು ಅದೇ ದಿನಗಳಂದು ಸಂಜೆ 7-00 ರಿಂದ 8-00 ಶ್ರೀ ಚಂದ್ರಶೇಖರ ಭಟ್ ಅವರಿಂದ "ಧಾರ್ಮಿಕ ಪ್ರವಚನ". 


ಸೆಪ್ಟೆಂಬರ್ 19, ಶುಕ್ರವಾರ ಸಂಜೆ 6-30 ರಿಂದ 8-00 ಲೋಕೇಶ್ ದಾಸ್ ಮತ್ತು ಸಂಗಡಿಗರಿಂದ "ಹರಿಕಥೆ" ಏರ್ಪಡಿಸಿದೆ ಎಂದು ಟಿಟಿಡಿ  ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ. 


ಸ್ಥಳ : ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560086.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top