ಉಡುಪಿ: ಕರಾವಳಿಯೂ ಸೇರಿದಂತೆ ಕರ್ನಾಟಕದಲ್ಲೇ ಅತೀ ಅಪರೂಪದ್ದು ಎನ್ನಬಹುದಾದ ಉಡುಪಿ ಜಿಲ್ಲೆ ಕೆಮ್ಮಣ್ಣು ಗ್ರಾಮದ ಖಂಡಿಗೆ ಮಠದಲ್ಲಿರುವ ಶ್ರೀ ಲಕ್ಷ್ಮೀ ಗಣಪತಿ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಪರ್ವದಿನದಂದು ನಡೆದ ವೈಭವದ ಸುಂದರ ದೃಶ್ಯಗಳಿವು.
ಮಹಾಲಕ್ಷ್ಮೀಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ಈ ಮಹಾಗಣಪತಿಯು ಸಕಲೈಶ್ವರ್ಯ ಪ್ರದಾಯಕ, ಭಕ್ತಾಭೀಷ್ಟದಾಯಕನೂ ಆಗಿ ಪ್ರಾಚೀನ ಕಾಲದಿಂದ ಆರಾಧನೆಗೊಳ್ಳುತ್ತಿರುವುದು ಇಲ್ಲಿನ ವಿಶೇಷ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ