ಸಾಗರ- ವಿಜಯನಗರ ವಾರ್ಡ್‌ನಲ್ಲಿ ಹಸಿರೀಕರಣ ಕಾರ್ಯಕ್ರಮ

Upayuktha
0


ಸಾಗರ: ವಿಜಯನಗರ ನಾಗರೀಕ ವೇದಿಕೆ ಮತ್ತು ಸಾಮಾಜಿಕ ಅರಣ್ಯ ಸಾಗರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ 18ನೇ ವಾರ್ಡ್ ವಿಜಯನಗರದಲ್ಲಿ ಭಾನುವಾರ ಹಸಿರೀಕರಣ ಕಾರ್ಯಕ್ರಮ ಮಾಡಲಾಯಿತು.


ಮುಖ್ಯ ಅತಿಥಿಗಳಾಗಿ ಸಾಮಾಜಿಕ ಅರಣ್ಯದ DFO, ನಗರ ಸಭೆ ಪೌರಾಯುಕ್ತರು, ಸಾಮಾಜಿಕ ಅರಣ್ಯ ಇಲಾಖೆಯ RFO, ಡೆಪ್ಯೂಟಿ RFO, ನಗರ ಸಭೆಯ ಪರಿಸರ ಅಭಿಯಂತರರು, ಕೌನ್ಸಿಲರ್, ನಾಮ ನಿರ್ದೇಶನ ಕೌನ್ಸಿಲರ್, ನಾಗರೀಕ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಬಡಾವಣೆಯ ನಾಗರೀಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top