ಮೇ 4: ಕು. ಧನ್ಯಶ್ರೀ ಭರತನಾಟ್ಯ ರಂಗ ಪ್ರವೇಶ

Upayuktha
0


ಬೆಂಗಳೂರು: ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ ಕಲಾಮಾಯೆ ನೃತ್ಯ ಶಾಲೆಯ ಗುರು ವಿದುಷಿ ಲತಾ ಕೆ ಶಂಕರ್ ಅವರ ಗರಡಿಯಲ್ಲಿ ನೃತ್ಯಭ್ಯಾಸ ಮಾಡುತ್ತಿರುವ ಉದಯೋನ್ಮುಖ ನೃತ್ಯ ಕಲಾವಿದೆ ಕು. ಧನ್ಯಶ್ರೀ ಅವರ ರಂಗ ಪ್ರವೇಶ ಕಾರ್ಯಕ್ರಮವು ಮೇ 4 ರಂದು ಭಾನುವಾರ ಸಂಜೆ 4:00ಕ್ಕೆ ಜೆಸಿ ರಸ್ತೆಯಲ್ಲಿರುವ ಎ ಡಿ ಎ ರಂಗಮಂದಿರದಲ್ಲಿ ನಡೆಯಲಿದೆ.


ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಡಾ.ವಿದ್ಯಾ ರಾವ್ (ಡ್ಯಾನ್ಸ್ ರಿಸರ್ಚ್ ಸ್ಕಾಲರ್), ಯೋಗ ನಿಧಿ ಡಾ|| ಲತಾ ಶೇಖರ್ (ಯೋಗ ಥೆರಫಿಸ್ಟ್), ಡಾ||ಜೋಗಿಲ ಸಿದ್ದರಾಜು, {ಅಂತರಾಷ್ಟ್ರೀಯ ಜಾನಪದ ಗಾಯಕರು, ಜಾನಪದ ವಿದ್ವಾಂಸರು} ಹಾಗೂ ಶ್ರೀಮತಿ ಸುಮನ ಎಸ್. ಕೆ. {ಕನ್ನಡ ವಿದ್ವಾಂಸರು ಮತ್ತು ಬರಹಗಾರರು ಆಗಮಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top