ಮೇ 18: ಪುತ್ತೂರಿನ ಬಹುವಚನಂ ನಲ್ಲಿ ರಾಗ-ಧನ ರಾಗರತ್ನಮಾಲಿಕೆ 37 ನೇ ಕಾರ್ಯಕ್ರಮ

Upayuktha
0




ಉಡುಪಿ: ರಾಗ ಧನ ಉಡುಪಿ (ರಿ)ಮತ್ತು 'ಬಹುವಚನಂ' ಪುತ್ತೂರು ಇವರ ಜಂಟಿ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೇ 18ರ ಭಾನುವಾರದಂದು ಕರ್ನಾಟಕ ಸಂಗೀತ ಕಛೇರಿ- ರಾಗರತ್ನಮಾಲಿಕೆ-37 ಕಾರ್ಯಕ್ರಮ ನಡೆಯಲಿದೆ.


ಕು. ತನ್ಮಯಿ ಉಪ್ಪಂಗಳ ಅವರ ಹಾಡುಗಾರಿಕೆಗೆ ಜನಾರ್ದನ್ ಬೆಂಗಳೂರು ವಯೊಲಿನ್ ನಲ್ಲಿ ಹಾಗೂ ಸುನಾದ ಕೃಷ್ಣ,ಅಮೈ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.


ಕಾರ್ಯಕ್ರಮ ಪುತ್ತೂರಿನ ದರ್ಬೆಯ ಪತ್ರಾವೋ ಆಸ್ಪತ್ರೆ ಬಳಿ ಇರುವ 'ಬಹುವಚನಂ' ನಲ್ಲಿ ಸಂಜೆ 4:15 ಗಂಟೆಗೆ ಪ್ರಾರಂಭವಾಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top