ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆ ಯಕ್ಷಗಾನ

Upayuktha
0


 

ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ದಿನಾಂಕ 22 -04 -2025 ನೇ ಮಂಗಳವಾರ ಸಂಜೆ 6 .30 ರಿಂದ  ಪ್ರಸಿದ್ಧ  ಕಲಾವಿದರ ಕೂಡುವಿಕೆಯಿಂದ  " ಗಿರಿಜಾ ಕಲ್ಯಾಣ" ಎಂಬ ತೆಂಕುತಿಟ್ಟು  ಯಕ್ಷಗಾನ ಪ್ರದರ್ಶನವನ್ನು  ಆಯೋಜಿಸಲಾಗಿದೆ. 


ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು  ಪ್ರಕಟಣೆ ತಿಳಿಸಿದೆ.


ಹಿಮ್ಮೇಳದಲ್ಲಿ -

ಭಾಗವತರು : ಅಮೃತಾ ಕೌಶಿಕ್ ರಾವ್ ,ಮುರಾರಿ ಭಟ್ ಪಂಜಿಗದ್ದೆ.

ಚೆಂಡೆ ಮದ್ದಳೆ ವಾದಕರಾಗಿ : 

ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು, ಮುರಳೀಧರ ಬಟ್ಯಮೂಲೆ.


ಮುಮ್ಮೇಳದಲ್ಲಿ: ಗುಂಡ್ಯಡ್ಕ ಈಶ್ವಭಟ್, ರವಿ ಭಟ್, ಬಾಲಕೃಷ್ಣ ಸೀತಂಗೋಳಿ,  ಪ್ರಶಾಂತ್ ಮುಂಡ್ಕೂರ್, ನವೀನಚಂದ್ರ,   ಶ್ರೀಶ ಮಣಿಲ, 

 ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ), ಕಿಶನ್ ಅಗ್ಗಿತ್ತಾಯ,  ತೃಷಾಲ್  ಗೌಡ,  ಜೀವನ್ ಆಚಾರ್ಯ,  ಕುಮಾರಿ ಸ್ತುತಿ ಕುಲಾಲ್,   ಕುಮಾರಿ ಭೂಮಿಕಾ ಆಚಾರ್ಯ 


ಸಂಯೋಜನೆ : ಗಿರೀಶ್ ಕಿನಿಲಕೋಡಿ

ವೇಷಭೂಷಣ : ದೇವಕಾನ ಬಳಗ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top