ಕೆಂಗೇರಿಯ ಶ್ರೀ ಯಲ್ಲಮ್ಮ ದೇವಿ ಕರಗ ಮಹೋತ್ಸವ : ಹೃದ್ಯಾ ಅಕಾಡೆಮಿ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ

Upayuktha
0


ಬೆಂಗಳೂರು:
ಕೆಂಗೇರಿಯ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ 49ನೇ ವರ್ಷದ ಯಲ್ಲಮ್ಮದೇವಿಯ ಕರಗ ಮಹೋತ್ಸವದ ಪ್ರಯುಕ್ತ ಬುಧವಾರ (ಏ.16) ರಾತ್ರಿ 7 ರಿಂದ 9 ಗಂಟೆಯ ವರೆಗೆ ನಡೆದ ವಿದುಷಿ ರೂಪಶ್ರೀ ಕೆ ಎಸ್ ಅವರ ನಿರ್ದೇಶನದಲ್ಲಿ ಹೃದ್ಯಾ ಅಕಾಡಮಿ (ರಿ.)ಯ ಭರತನಾಟ್ಯ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮದಲ್ಲಿ ಕುಮಾರಿಯರಾದ ಹೃದ್ಯಾ ಭಟ್ ಕೆ., ಶ್ರೇಯ ಮಹೇಶ್, ಅಶ್ವತಿ ಮಹೇಶ್, ನಿದರ್ಶ, ಅಭಿಶೃತ, ಪುಣ್ಯ, ಅನನ್ಯ, ಸಾನ್ವಿ ಜಿ., ಲಾವಣ್ಯ, ನಮಿತಾ ಹಾಗೂ ಅದಿತಿ ನೃತ್ಯ ಕಾರ್ಯಕ್ರಮ ನೀಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top